Slide
Slide
Slide
previous arrow
next arrow

ಶಿರಸಿ-ಕಾರವಾರ ಪಾದಯಾತ್ರೆ ನ.2ಕ್ಕೆ ಮುಂದೂಡಿಕೆ: ಅನಂತಮೂರ್ತಿ ಹೆಗಡೆ ಮಾಹಿತಿ

300x250 AD

ಶಿರಸಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅ. 6 ರಿಂದ ನಡೆಯಬೇಕಿದ್ದ ಶಿರಸಿ – ಕಾರವಾರ ಪಾದಯಾತ್ರೆಯು ಮುಂದೂಡಲ್ಪಟ್ಟಿದ್ದು, ನ.2 ರಿಂದ ಆರಂಭಗೊಂಡು ನ.9 ರವರೆಗೆ ನಡೆಯಲಿದೆ ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.

ಉತ್ತರಕನ್ನಡದ ಹಿತಾಸಕ್ತಿ ವಿಷಯವಾಗಿರುವುದರಿಂದ ಹಲವಾರು ಸಮಾನ ಮನಸ್ಕ ಸಂಘಟನೆಗಳು ಬೆಂಬಲ ಸೂಚಿಸಿ ನಾವೂ ಕೂಡ ಪಾದಯಾತ್ರೆಯಲ್ಲಿ ಭಾಗವಹಿಸುತ್ತವೆ ಸ್ವಲ್ಪ ಕಾಲಾವಾಕಾಶ ಕೊಡಿ ಎಂಬುದಾಗಿ ತಿಳಿಸಿರುವ ಕಾರಣ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದ್ದು, ನ.2 ರಿಂದ ನ.9 ರವರೆಗೆ ನಡೆಯಲಿದೆ.

300x250 AD

ಈ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಘಟನೆಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ಉತ್ತರಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ಸೂಚಿಸೋಣ ಎಂದು ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top